ರಾಜು : (ನರಕದಲ್ಲಿದ್ದಾಗ) ಯಮರಾಜ, ಪಾಕಿಸ್ತಾನಕ್ಕೆ ನಾನೊಂದು ಕಾಲ್ ಮಾಡಲೆ ?
ಯಮಧರ್ಮ : ಧಾರಳವಾಗಿ ಮಾಡು.
ರಾಜು : ಯಮರಾಜ ಬಿಲ್ ಎಷ್ಟಾಯ್ತು ?
ಯಮಧರ್ಮ : ನೀನೇನು ಫೋನ್ ಬಿಲ್ ಕೊಡಬೇಕಾಗಿಲ್ಲ
ರಾಜು : ಹೌದೇ ! ಏಕೆಂದು ಕೇಳಬಹುದೆ?
ಯಮಧರ್ಮ : ನರಕದಿಂದ ನರಕಕ್ಕೆ ಫ್ರೀ ಕಾಲ್.
****
ರಾಜು : ಗೀತ, ನಾನಿನ್ನು ಹೆಚ್ಚಿಗೆ ದಿನ ಬದುಕೊಲ್ಲ. ನನ್ನ ಕೊನೆ ಆಸೆ ಈಡೇರಿಸ್ತೀಯಾ ?
ಗೀತಾ : ಅದೇನು ಹೇಳಿ ಖಂಡಿತಾ ಈಡೇರಿಸ್ತೀನಿ
ರಾಜು : ಹೇಗಾದರೂ ಮಾಡಿ ಆ ಕೊನೆಯ ಮನೆ ಈರಣ್ಣನ ಮದುವೆ ಆಗ್ತೀಯಾ ?
ಗೀತಾ : ರೀ ಅವರು ನಿಮ್ಮ ಆಜನ್ಮ ಶತ್ರು ಅಲ್ವೇ ?
ರಾಜು : ಅದಕ್ಕೆ ಹೇಳಿದ್ದು, ಅವನು ಕೊರಗಿ ಕೊರಗಿ ಸಾಯ್ತಾನೆ ನಾನು ಕಣ್ಣಾರೆ ಕಂಡು ಸಾಯ್ಬೇಕು.
ಮತದಾರನಿಗೆ YSR ಕಾಂಗ್ರೆಸ್ ಶಾಸಕನಿಂದ ಕಪಾಳ ಮೋಕ್ಷ…
ಮೋದಿ ಇಂದು ಪಟ್ನಾ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ರು
ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ದೇವೇಗೌಡರು ಜೆಡಿಎಸ್ ಶಾಸಕ ಎ.ಮಂಜು ಹೇಳಿಕೆ.
HSRP ನಂಬರ್ ಪ್ಲೇಟ್ ಅಳವಡಿಸಿಲ್ವಾ ? ಹಾಗಿದ್ರೆ ದಂಡ ಬೀಳೋದು ಖಚಿತ…!
ಹ್ಯಾಪಿ ಮದರ್ಸ್ ಡೇ…….
ಹ್ಯಾಪಿ ಮದರ್ಸ್ ಡೇ…..
ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾರಾಟದಲ್ಲಿ ಹೊಸ ದಾಖಲೆ..!
ಹೆಚ್ಚು ಹೊತ್ತು ಮೆಟ್ರೋದಲ್ಲಿ ಇದ್ದ ಕಾರಣ ದಂಡ ವಿಧಿಸಲಾಗಿದೆ…
ಲೆಮನ್ ಜ್ಯೂಸ್ ಆರೋಗ್ಯಕ್ಕೆ ಉತ್ತಮ..!
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.